ಯುವಜನತೆ ಕ್ಯಾನ್ಸರ್ಕಾರಕ ದುಶ್ಚಟಗಳಿಂದ ದೂರ ಉಳಿಯುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ. ಉತ್ಸಾಹಿಗಳಾಗಿರಬೇಕಾದ ವಯಸ್ಸಿನಲ್ಲಿ ಯುವಕರು ಕ್ಯಾನ್ಸರ್ಗೆ ಆಹ್ವಾನ ನೀಡುವುದು ಅವರ ಉಜ್ವಲ ಭವಿಷ್ಯಕ್ಕೂ, ಸಮಾಜಕ್ಕೂ ಒಳ್ಳೆಯದಲ್ಲ. ಈ ನಿಟ್ಟಿನಲ್ಲಿ ತಿಳಿವಳಿಕೆ ಮೂಡಿಸಿ, ಕ್ಯಾನ್ಸರ್ನಿಂದ ಬಳಲುತ್ತಿರುವವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಸದುದ್ದೇಶದ ಈ ಜಾಗೃತಿಜಾಥಾದಲ್ಲಿ ಎಲ್ಲರೂ ಪಾಲ್ಗೊಳ್ಳಿ’.
–ರಜತ್ ಅಣ್ಣಪ್ಪ, ‘ಡೈಮಂಡ್ ಕ್ರಾಸ್’ ಚಲನಚಿತ್ರದ ನಾಯಕ