<p>ಚನ್ನಗಿರಿ: ತಾಲ್ಲೂಕಿನ ಬೆಂಕಿಕೆರೆ ಹಾಗೂ ಹೊನ್ನಾಳಿ 220 ಕೆವಿ ವಿದ್ಯುತ್ ಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೊಳ್ಳುವುದರಿಂದ ಮೇ 19ರಂದು ಬೆಳಿಗ್ಗೆ 7ರಿಂದ ಮಧ್ಯಾಹ್ನ 12ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಎಇಇ ಭಾಗ್ಯಶ್ರೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಗ್ರಾಮಗಳು: ಚನ್ನಗಿರಿ, ಹೊನ್ನೇಬಾಗಿ, ನಾರಶೆಟ್ಟಿಹಳ್ಳಿ, ಗರಗ, ಹೊನ್ನನಾಯಕನಹಳ್ಳಿ, ಹರೋನಹಳ್ಳಿ, ಎರೇಹಳ್ಳಿ, ಗೋಪನಾಳ್, ಹನುಮಂತನಗರ, ತಿಪ್ಪಗೊಂಡನಹಳ್ಳಿ, ಮಾವಿನಹೊಳೆ, ಆಗರಬನ್ನಿಹಟ್ಟಿ, ಮುದ್ದೇನಹಳ್ಳಿ, ಬಿಲ್ಲಹಳ್ಳಿ, ಮಾದಾಪುರ, ಹೆಬ್ಬಳಗೆರೆ, ಬೆಂಕಿಕೆರೆ, ವಿ. ಬನ್ನಿಹಟ್ಟಿ, ಶೆಟ್ಟಿಹಳ್ಳಿ, ಹೊದಿಗೆರೆ, ಪಾಂಡೋಮಟ್ಟಿ, ಗೊಪ್ಪೇನಹಳ್ಳಿ, ಪೆನ್ನಸಮುದ್ರ, ಮರವಂಜಿ, ಬೆಟ್ಟಕಡೂರು, ಹರಳಕಟ್ಟ, ವಡ್ನಾಳ್, ಹಲಕನಾಳ್, ದುರ್ವಿಗೆರೆ, ಉಬ್ರಾಣಿ, ತಾವರೆಕೆರೆ, ಮಸಣಿಕೆರೆ, ಬಸಾಪುರ, ವೀರಾಪುರ, ಚಿಕ್ಕಸಂಧಿ, ಕಗ್ಗಿ, ಮುಗಳಿಹಳ್ಳಿ, ನೆಲ್ಲಿಹಂಕಲು, ಸೋಮಶೆಟ್ಟಿಹಳ್ಳಿ, ಅರಿಶಿನಘಟ್ಟ, ಲಿಂಗದಹಳ್ಳಿ, ನಲ್ಲೂರು, ಮಧುರನಾಯಕನಹಳ್ಳಿ, ಜೆ.ಕೆ. ಹಳ್ಳಿ, ಬಸವರಾಜಪುರ, ಜಯಂತಿ ನಗರ, ಹಟ್ಟಿ, ಬುಳುಸಾಗರ, ಅಣಪುರ, ಕಗತೂರು, ಹಿರೇಉಡ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-43-228227113</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚನ್ನಗಿರಿ: ತಾಲ್ಲೂಕಿನ ಬೆಂಕಿಕೆರೆ ಹಾಗೂ ಹೊನ್ನಾಳಿ 220 ಕೆವಿ ವಿದ್ಯುತ್ ಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೊಳ್ಳುವುದರಿಂದ ಮೇ 19ರಂದು ಬೆಳಿಗ್ಗೆ 7ರಿಂದ ಮಧ್ಯಾಹ್ನ 12ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಎಇಇ ಭಾಗ್ಯಶ್ರೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಗ್ರಾಮಗಳು: ಚನ್ನಗಿರಿ, ಹೊನ್ನೇಬಾಗಿ, ನಾರಶೆಟ್ಟಿಹಳ್ಳಿ, ಗರಗ, ಹೊನ್ನನಾಯಕನಹಳ್ಳಿ, ಹರೋನಹಳ್ಳಿ, ಎರೇಹಳ್ಳಿ, ಗೋಪನಾಳ್, ಹನುಮಂತನಗರ, ತಿಪ್ಪಗೊಂಡನಹಳ್ಳಿ, ಮಾವಿನಹೊಳೆ, ಆಗರಬನ್ನಿಹಟ್ಟಿ, ಮುದ್ದೇನಹಳ್ಳಿ, ಬಿಲ್ಲಹಳ್ಳಿ, ಮಾದಾಪುರ, ಹೆಬ್ಬಳಗೆರೆ, ಬೆಂಕಿಕೆರೆ, ವಿ. ಬನ್ನಿಹಟ್ಟಿ, ಶೆಟ್ಟಿಹಳ್ಳಿ, ಹೊದಿಗೆರೆ, ಪಾಂಡೋಮಟ್ಟಿ, ಗೊಪ್ಪೇನಹಳ್ಳಿ, ಪೆನ್ನಸಮುದ್ರ, ಮರವಂಜಿ, ಬೆಟ್ಟಕಡೂರು, ಹರಳಕಟ್ಟ, ವಡ್ನಾಳ್, ಹಲಕನಾಳ್, ದುರ್ವಿಗೆರೆ, ಉಬ್ರಾಣಿ, ತಾವರೆಕೆರೆ, ಮಸಣಿಕೆರೆ, ಬಸಾಪುರ, ವೀರಾಪುರ, ಚಿಕ್ಕಸಂಧಿ, ಕಗ್ಗಿ, ಮುಗಳಿಹಳ್ಳಿ, ನೆಲ್ಲಿಹಂಕಲು, ಸೋಮಶೆಟ್ಟಿಹಳ್ಳಿ, ಅರಿಶಿನಘಟ್ಟ, ಲಿಂಗದಹಳ್ಳಿ, ನಲ್ಲೂರು, ಮಧುರನಾಯಕನಹಳ್ಳಿ, ಜೆ.ಕೆ. ಹಳ್ಳಿ, ಬಸವರಾಜಪುರ, ಜಯಂತಿ ನಗರ, ಹಟ್ಟಿ, ಬುಳುಸಾಗರ, ಅಣಪುರ, ಕಗತೂರು, ಹಿರೇಉಡ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-43-228227113</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>