ಆಗ ಅವರು ನನ್ನ ಬಳಿ ಬಂದು ಕುಳಿತರು. ಅವರಿಗೆ ಧೈರ್ಯ ತುಂಬಿ, ಧಾರ್ಮಿಕ ಚಟುವಟಿಕೆಗೆ ಸಹಾಯವಾಗಲಿ ಎಂದು ಜಾಗ ನೀಡಿದ್ದೆ. ಗ್ರಾಮದ ದಕ್ಷಿಣಕ್ಕೆ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಉತ್ತರಕ್ಕೆ ಆಂಜನೇಯಸ್ವಾಮಿ ದೇವಸ್ಥಾನ, ಪಶ್ಚಿಮಕ್ಕೆ ಮಸೀದಿ ಇದೆ. ಗ್ರಾಮದಲ್ಲಿ ಯಾವುದೇ ಆಚರಣೆಗಳು ನಡೆದರೂ ಪರಸ್ಪರ ಭಾಗಿಯಾಗುತ್ತೇವೆ’ ಎನ್ನುತ್ತಾರೆ ಬಲ್ಲೂರು ರವಿಕುಮಾರ್.