ಪ್ರತಿಭಟನೆಯಲ್ಲಿ ಕಮ್ಯುನಿಸ್ಟ್ ರಾಜ್ಯ ಸಮಿತಿ ಸದಸ್ಯರಾದ ಸುನೀತ್ ಕುಮಾರ್, ಬಿ.ಆರ್. ಅಪರ್ಣಾ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಮುಖಂಡರಾದ ಮಂಜುನಾಥ್ ಕುಕ್ಕವಾಡ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಪರಶುರಾಮ್, ಶಿವಾಜಿರಾವ್, ಕಾವ್ಯ, ಪುಷ್ಪ, ಮಮತಾ, ಸತೀಶ್, ಅಭಿಷೇಕ್, ಬೀರಲಿಂಗಪ್ಪ ನೀರ್ಥಡಿ, ಲೋಕೇಶ್ ನೀರ್ಥಡಿ ಭಾಗವಹಿಸಿದ್ದರು.