ಮಾಜಿ ಶಾಸಕ ಸಿರಾಜ್ ಶೇಖ್, ವಿದಾನ ಪರಿಷತ್ ಸದಸ್ಯ ವಿಜಯ ಸಿಂಗ್, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಯೋಗಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ, ಬ್ಲಾಕ್ ಅಧ್ಯಕ್ಷ ಬೇಲೂರು ಅಂಜಪ್ಪ, ಮಂಜುನಾಥ್, ಎಚ್.ಬಿ. ಪರಶುರಾಮಪ್ಪ, ಡಾ.ಮಂಜುನಾಥ ಉತ್ತಂಗಿ, ಡಾ.ಉಮೇಶಬಾಬು, ವಾರದ ಗೌಸ್, ಮುತ್ತಿಗಿ ಜಂಬಣ್ಣ, ಶಶಿಧರ ಪೂಜಾರ್, ಪಿ.ಟಿ. ಭರತ್, ಎಚ್.ಕೆ. ಹಾಲೇಶ್, ರಫೀಕ್, ಮತ್ತಿಹಳ್ಳಿ ಅಜ್ಜಣ್ಣ, ಖುರ್ಷಿದ್ ಅಹಮದ್, ನಜೀರ್ ಅಹಮದ್, ಪೋಮ್ಯನಾಯ್ಕ, ಎನ್. ಮಜೀದ್, ಪ್ರಕಾಶ್ ಪಾಟೀಲ್ ಉಪಸ್ಥಿತರಿದ್ದರು.