ತಾಲ್ಲೂಕಿನ ಆಲೂರು ಗೊಲ್ಲರಹಟ್ಟಿಯ ಕನ್ನಡ ಶಿಕ್ಷಕ ನಂದಿಬಸಪ್ಪ ಮತ್ತು ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆಯ ಲ್ಯಾಬ್ ಅಟೆಂಡರ್ ಶಿವಮೂರ್ತಿ ಪರೀಕ್ಷಾ ಕೇಂದ್ರದಲ್ಲಿ ಸಿದ್ಧಪಡಿಸಿದ ಉತ್ತರ ಪತ್ರಿಕೆಗಳನ್ನು ಇಟ್ಟುಕೊಂಡಿರುವುದು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ವೀರಣ್ಣ ಜತ್ತಿ ಪರಿವೀಕ್ಷಣೆಗೆ ತೆರಳಿದ ಸಂದರ್ಭ ಕಂಡು ಬಂದಿದೆ ಎಂದು ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ತಿಳಿಸಿದ್ದಾರೆ.