ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಡಿ.ಎಸ್. ಅರುಣ್, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್, ದಸಂಸ ಮುಖಂಡ ಎಂ. ಗುರುಮೂರ್ತಿ, ಎಸ್.ಬಿ. ಅಶೋಕ್ಕುಮಾರ್, ಎಸ್. ಕುಮಾರ್, ಎಚ್. ಫಾಲಾಕ್ಷಿ, ಶೇರಾಜ್ ಅಹಮದ್ ಸಿದ್ದಿಕಿ, ಮೌಲಾನಾ ಶಾ ಅಬ್ದುಲ್ ಹಮೀದ್, ಎನ್. ಮಂಜುನಾಥ್, ಬಿ.ಜಿ. ಶಿವಮೂರ್ತಿ ಇದ್ದರು.