ಭಾನುವಾರ, 10 ಮೇ 2026
×
ADVERTISEMENT

ದಾವಣಗೆರೆ | ತೇವಾಂಶ ಕೊರತೆ: ಬಿಸಿಲಿಗೆ ಉದುರುತ್ತಿವೆ ಅಡಿಕೆ ಹರಳು

ಅಮೃತ್ ಕಿರಣ್ ಬಿ.ಎಂ.
Published : 29 ಏಪ್ರಿಲ್ 2026, 0:05 IST
Last Updated : 29 ಏಪ್ರಿಲ್ 2026, 6:04 IST
ADVERTISEMENT
ಫಾಲೋ ಮಾಡಿ
Comments
15–20 ದಿನಗಳಿಂದ ಅಡಿಕೆ ಹಾಗೂ ತೆಂಗಿನ ಹರಳು ಉದುರುತ್ತಿವೆ. ಈ ಮಧ್ಯೆ ಒಂದಿಷ್ಟು ಮಳೆಯಾಗಿದ್ದರೆ ಹರಳು ಉದುರುವುದು
ನಿಯಂತ್ರಣಕ್ಕೆ ಬರುತ್ತಿತ್ತು
ಶಶಿಕುಮಾರ್, ಅಡಿಕೆ ಬೆಳೆಗಾರ
ಅಡಿಕೆ ಕಾಯಿಕಟ್ಟುವ ಈ ಹಂತದಲ್ಲಿ ನೀರಿನ ಅಗತ್ಯ ಇರುತ್ತದೆ. ಇಂತಹ ಸಮಯದಲ್ಲಿ ಬಿಸಿಗಾಳಿ ಆಘಾತ ನೀಡಿದರೆ ನಷ್ಟ ಖಚಿತ. ತುರ್ತಾಗಿ ಮಳೆಯ ಅಗತ್ಯವಿದೆ
ಜಿ. ರಾಘವೇಂದ್ರ ಪ್ರಸಾದ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT