ಕಾರ್ಯಕ್ರಮದಲ್ಲಿ ರಾಜ್ಯ ರೈತ ಮುಖಂಡ ತೇಜಸ್ವಿ ಪಟೇಲ್, ರಾಷ್ಟ್ರೀಯ ಗೋ ಸಂಸರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಟಿ. ಸಿದ್ಧಪ್ಪ, ಬಿಜೆಪಿಮುಖಂಡ ಅನಿಲ್ನಾಯ್ಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾನಿಬಾಯಿ, ಸದಸ್ಯರಾದ ಎಸ್. ಅಣ್ಣೋಜಿರಾವ್, ಪರಶುರಾಮಪ್ಪ, ರಾಜಪ್ಪ, ರಾಮಲಿಂಗೇಶ್ವರ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ರಾಘು ದೊಡ್ಡಮನಿ, ಕಣಿವೆಬಿಳಚಿ ಕೆಂಗಾಪುರದ ಮುಖಂಡರಾದ ಪಿ.ಮಂಜಪ್ಪ, ಬಾಬುರಾವ್, ಮಂಜುನಾಥಜಾಧವ್, ಕೆ.ಪಿ.ಓಂಕಾರನಾಯ್ಕ್, ಜಿಲ್ಲಾ ಕ.ಸಾ.ಪ. ಪದಾಧಿಕಾರಿಗಳಾದ ಬಿ.ದಿಳ್ಳೆಪ್ಪ, ರಾಘವೇಂದ್ರನಾಯರಿ, ಎ.ಆರ್. ಉಜ್ಜಿನಪ್ಪ, ಎಂ.ವಿ. ಚನ್ನಬಸಪ್ಪ, ರೇವಣಸಿದ್ಧಪ್ಪ, ಜಿಗಳಿ ಪ್ರಕಾಶ್, ಕೆ.ಎಸ್. ವೀರೇಶ್ಪ್ರಸಾದ್, ಸಾಹಿತಿ ಫೈಜ್ನಟ್ರಾಜ್, ಶಿಕ್ಷಕರಾದ ಎಚ್.ಆರ್.ಸತೀಶ್. ಎಚ್.ಆರ್.ಹಾಲೇಶ್ ಭಾಗವಹಿಸಿದ್ದರು. ತಾಲ್ಲೂಕು ಕ.ಸಾಪ.ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಸ್ವಾಗತಿಸಿದರು. ಎಂ.ಬಿ.ರಾಜಪ್ಪ ವಂದಿಸಿದರು.