ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯುಬ್ ಪೈಲ್ವಾನ್, ಪಾಲಿಕೆ ಸದಸ್ಯ ಎ. ನಾಗರಾಜ್, ಉದಯಕುಮಾರ್, ಮಂಜುನಾಥ್ ಇಟ್ಟಿಗುಡಿ, ಆಶಾ ಉಮೇಶ್, ಟಿ.ಡಿ. ಹಾಲೇಶ್, ಎಚ್. ಗುರುರಾಜ್, ಮುಖಂಡರಾದ ಬಿಸ್ಲೇರಿ ಈರಣ್ಣ, ಕೆ.ಎಸ್. ಬಸವಂತಪ್ಪ, ಕುಕ್ಕವಾಡ ಮಂಜುನಾಥ್, ಮಾಯಕೊಂಡ ಹನುಮಂತಪ್ಪ, ಹರೀಶ್ ಕೆ.ಎಲ್. ಬಸಾಪುರ, ಶಿರಮನಹಳ್ಳಿ ರುದ್ರೇಶ್, ಎಚ್.ಜಯಣ್ಣ, ಸಾಗರ್ ಎಲ್.ಎಂ.ಎಚ್, ನಂಜಾನಾಯ್ಕ್, ಸಿದ್ದಪ್ಪ, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಗೋಣಪ್ಪ, ಪರಶುರಾಮ್ ಇದ್ದರು.