ಕಾರ್ಯಕ್ರಮದಲ್ಲಿ ಪ್ರೊ. ಗೋಪಾಲ ಎಂ. ಅಡಿವಿರಾವ್, ಡಾ. ಜೆ.ಕೆ.ರಾಜು, ಡಾ. ಗಾಯತ್ರಿ ದೇವರಾಜ್, ಡಾ. ವೆಂಕಟೇಶ, ಡಾ.ಎನ್.ಎಸ್. ಗುಂಡೂರ, ಡಾ. ಶಿವಕುಮಾರ ಕಣಸೋಗಿ, ಡಾ. ಜೋಗಿನಕಟ್ಟೆ ಮಂಜುನಾಥ, ಡಾ. ಜಯರಾಮಯ್ಯ, ಡಾ. ವಿಜಯಕುಮಾರ, ಇದ್ದರು. ಡಾ. ಭೀಮಾಶಂಕರ ಜೋಷಿ ನಿರೂಪಿಸಿದರು. ಡಾ. ಮಹಾಂತೇಶ ಪಾಟೀಲ ವಂದಿಸಿದರು. ಡಾ.ಬಸವರಾಜ ಬಿ. ಅತಿಥಿಗಳನ್ನು ಪರಿಚಯಿಸಿದರು.