ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ನಾಯರಿ, ಖಜಾಂಚಿ ಆನಂದರಾಜ್, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಪದಾಧಿಕಾರಿಗಳಾದ ಎಂ.ಬಿ. ಶಾರದಮ್ಮ. ಎಸ್.ಎಸ್. ಮಲ್ಲಮ್ಮ, ವಿಶಾಲಾಕ್ಷಿ, ರೇಣುಕಮ್ಮ, ಸುಧಾ, ಕಾಳಮ್ಮ, ಆವರಗೆರೆ ವಾಸು, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಪದಾಧಿಕಾರಿಗಳಾದ ಚನ್ನಮ್ಮ, ಪದ್ಮಾ, ಸರೋಜ, ಸಿ.ರಮೇಶ್, ವನಜಾಕ್ಷಮ್ಮ, ಜ್ಯೋತಿಲಕ್ಷ್ಮಿ, ಮಳಲಕೆರೆ ಜಯಮ್ಮ ಭಾಗವಹಿಸಿದ್ದರು.