‘ವಿಶ್ವವಿದ್ಯಾಲಯವನ್ನು ಬೆಳೆಸಲು ತುಂಬಾ ಅವಕಾಶಗಳು ಇದ್ದು, ಗ್ರಾಮೀಣ, ಕೃಷಿ, ಜನಜೀವನ, ಆಹಾರ, ವಿಹಾರ, ಸಂಬಂಧಗಳನ್ನು ಸುಧಾರಣೆ ಮಾಡಲು ಸಾಧ್ಯವಿದೆ. ಜಾನಪದ ವಿಶ್ವ ಕೆ.ಆರ್.ಲಿಂಗಪ್ಪ ಅವರನ್ನು ಸ್ಮರಿಸುವ ಕೆಲಸ ಮಾಡಬೇಕು. ಆಧುನಿಕ ತಲೆಮಾರಿಗೆ ಗಮನ ಸೆಳೆಯುವ ವಿಶ್ವಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು’ ಎಂದರು.