ವಿಮೆ ಕಂಪನಿ, ಪ್ರೀಮಿಯಂ ಮೊತ್ತ, ಬೆಳೆ ಹಾನಿಗೆ ಕಾರಣ, ಪರಿಹಾರ ನೀಡಬೇಕಾದುದು ಎಲ್ಲಾ ರೈತರಿಗೆ ಒಂದೇ ಆಗಿರುವುದರಿಂದ ಪ್ರತ್ಯೇಕವಾಗಿ ದೂರು ಸಲ್ಲಿಸಬೇಕಿಲ್ಲ. ಬಹಳಷ್ಟು ರೈತರು ಅನಕ್ಷರಸ್ಥರು, ಬಡವರಾಗಿರಾಗಿದ್ದು, ಖುದ್ದು ಕಾನೂನು ಕ್ರಮ ಕೈಗೊಳ್ಳಲು ಅಸಹಾಯಕರಾಗಿರುವುದರಿಂದ ಎಲ್ಲಾ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅರ್ಜಿ ವಜಾ ಮಾಡಲಾಗಿತ್ತು.