ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಮಾತನಾಡಿದರು. ‘ಸ್ವಾತಂತ್ರ್ಯ ಭಾರತದ ಕನಸು– ನನಸು’ ವಿಷಯದ ಕುರಿತು ಕವಿಗೋಷ್ಠಿ ನಡೆಯಿತು. ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ಕೆ.ಎಲ್. ಭಟ್, ಡಾ. ಎ.ಬಿ. ರಾಮಚಂದ್ರಪ್ಪ, ಮಲ್ಲಿಕಾರ್ಜುನ ಕಡಕೋಳ, ಎಲ್.ಎಚ್. ಅರುಣಕುಮಾರ್, ಶ್ರೀನಿವಾಸ್ ಮೂರ್ತಿಕೆ.ಎಚ್. ಆನಂದರಾಜ್, ಐರಣಿ ಚಂದ್ರು ಅವರೂ ಹಾಜರಿದ್ದರು.