ಸಾದರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಕೆ. ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಉಪಾಧ್ಯಕ್ಷ ಎ.ಆರ್. ಉಜ್ಜನಪ್ಪ, ನಿರ್ದೇಶಕರಾದ ಜಿ.ಆರ್. ಷಣ್ಮುಖಪ್ಪ, ಮಲ್ಲಿಕಾರ್ಜುನ ಎಸ್. ಗುಡಿಹಿಂದಲ, ಎಸ್.ಎನ್. ಜಗದೀಶ್ವರ್, ಜಿ.ಎಸ್. ಪರಮೇಶ್ವರಪ್ಪ, ಎಂ.ಪಿ. ಆನಂದ, ಶಾರದಮ್ಮ, ಎಚ್.ಯು. ಪ್ರೇಮ, ಬಿ. ದಿಳ್ಯೆಪ್ಪ, ಜಿ. ಕಲ್ಲೇಶ್, ಕೆ. ವಿನಾಯಕ, ಲೆಕ್ಕ ಪರಿಶೋಧಕ ಎನ್.ಡಿ. ಮಂಜುನಾಥ್ ಅವರೂ ಇದ್ದರು. ಎಂ.ಜಿ. ಬಸವನಗೌಡ ನಿರೂಪಿಸಿದರು.