ಉದ್ಯಮಿ ಅಥಣಿ ವೀರಣ್ಣ, ವ್ಯಂಗ್ಯ ಚಿತ್ರಕಾರ ಎಚ್.ಬಿ. ಮಂಜುನಾಥ್ ಶುಭ ಹಾರೈಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಉದ್ಯಮಿ ಅಣಬೇರು ರಾಜಣ್ಣ, ಇಂದ್ರಪ್ಪ, ಮಹಾದೇವ್, ಶಿವಗಂಗಾ ಶ್ರೀನಿವಾಸ್, ಶಿವಗಂಗಾ ಬಸವರಾಜ್, ಬಿ.ಎನ್.ಮಲ್ಲೇಶ್, ದೇವರಮನೆ ಮುರುಗೇಶ್, ಎ.ನಾಗರಾಜ್, ವಾಗೀಶ್ ಅವರೂ ಇದ್ದರು.