ಸಾರಿಗೆ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗದ ಎಂ.ಮಹಾದೇವ, ಹಿರಿಯ ಘಟಕದ ವ್ಯವಸ್ಥಾಪಕ ಓ.ರೇಣುಕಪ್ಪ, ಚಿತ್ರದುರ್ಗದ ರಹೀಮ್ ಸಾಬ್, ಚಾಲಕರಾದ ಪಿ.ನಿಜಗುಣ, ಆವರಗೆರೆ ಎಚ್.ಜಿ.ಉಮೇಶ್, ರಾಚಪ್ಪ, ಪ್ರಕಾಶ್, ಕೃಷ್ಣಮೂರ್ತಿ, ಎಂ.ರಮೇಶ್, ಡಿ.ಎಂ. ಮಂಜಪ್ಪ, ಗುರುರಾಜ್, ವಿಜಯ್ ಕುಮಾರ್, ಮೂರ್ತಿನಾಯ್ಕ್, ರಂಗಸ್ವಾಮಿ ಹಾಗೂ ಮುಕುಂದ ತಳವಾರ್ ಇದ್ದರು.