ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾ ಘಟಕದ ಗೌರವಾಧ್ಯಕ್ಷ ಚಿಕ್ಕನಹಳ್ಳಿ ರೇವಣಸಿದ್ದಪ್ಪ, ಉಪಾಧ್ಯಕ್ಷ ಪಾಮೇನಹಳ್ಳಿ ಲಿಂಗರಾಜ್, ಆನಗೋಡ ಭೀಮಣ್ಣ, ಬಲ್ಲೂರು ಪರಶುರಾಮರೆಡ್ಡಿ, ಕೊಟ್ರಪ್ಪ ಬೂದಾಳ್, ಅಣ್ಣಪ್ಪ ಬಲ್ಲೂರು, ನಿಂಗಪ್ಪ, ಎ.ಎಂ. ಕುಮಾರಸ್ವಾಮಿ ಅಣಬೇರು ಅವರು ಸಭೆಯಲ್ಲಿ ಹಾಜರಿದ್ದರು.