ಕಾರ್ಯಕ್ರಮದಲ್ಲಿ ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಕವಿ ಕು.ಸ.ಮಧುಸೂದನ ರಂಗೇನಹಳ್ಳಿ, ಡಾ.ಎಚ್.ಬಿ.ಅರವಿಂದ, ಡಾ.ಎಚ್.ಎಲ್.ಪುಷ್ಪಾ, ಐ.ಎಸ್.ಗೀತಾ, ಸಾಹಿತಿ ಸಂತೇಬೆನ್ನೂರು ಪೈಜ್ನಟ್ರಾಜ್, ಕೆ.ಎಸ್.ವೀರಭದ್ರಪ್ಪ ತೆಲಿಗಿ, ಡಾ.ಎಂ.ಇ. ಶಿವಕುಮಾರ ಹೊನ್ನಾಳಿ, ನಾದೇವ ಕಾಗದಗಾರ ಅವರೂ ಇದ್ದರು.