ಬೆಂಗಳೂರು ಕಿದ್ವಾಯಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿ ಸಂಸ್ಥೆಯ ನಿರ್ದೇಶಕ ಡಾ.ವಿ. ಲೋಕೇಶ್, ವಿವಿಧ ತಜ್ಞ ವೈದ್ಯರಾದ ಡಾ.ಮಹಾಂತೇಶ್ ಎ.ಎಸ್., ಡಾ.ರಮ್ಯಾ ಕೃಷ್ಣ, ಡಾ.ಅಮಿತ್, ಡಾ.ಊರ್ವಶಿ, ಡಾ.ಪ್ರಶಾಂತ್, ವಿವಿಧ ತಂತ್ರಜ್ಞರಾದ ದೀಪ್ತಿ, ನಾಗಮ್ಮ, ಭಾರತಿ, ರಾಜಣ್ಣ, ಕೃಷ್ಣಮೂರ್ತಿ, ಭೀಮಾ ರೆಡ್ಡಿ, ಸುಭದ್ರಮ್ಮ, ಆಶಾ ರಾಣಿ, ಮೇಘಾ ಪಿ.ಎಸ್., ಚಂದ್ರಕಲಾ, ಅಂಕಿತಾ ಎಂ.ಎನ್., ನಾಹಿದಾ, ಸ್ಪಂದನಾ ಇದ್ದರು.