ಮೇಯರ್ ಬಿ.ಜಿ.ಅಜಯ್ಕುಮಾರ್ ರಕ್ತದಾನ ಮಾಡಿದರು. ಜೆಡಿಎಸ್ ಮುಖಂಡ ಶ್ರೀಧರ್ ಪಾಟೀಲ್, ಅಶೋಕ್, ಪ್ರಭುದೇವ್, ಕಾರಿಗನೂರು ಬಸವರಾಜು, ಗಂಗಾಧರ್, ನಾಗರಸನಹಳ್ಳಿ ಬಸವರಾಜು, ವಿರೂಪಾಕ್ಷಪ್ಪ, ಗುಜರಿ ವಿಜಯ್ ಕುಮಾರ್, ತಣಿಗೆರೆ ಶಿವಕುಮಾರ್, ಒಣರೊಟ್ಟಿ ಮಹಾಂತೇಶ್, ಸುಭಾಷ್, ಎಇಇ ಉಮೇಶ್, ಚೇತನ್ ಕೆ., ಶಿವಣ್ಣ, ಬಸವಾಪುರ ಶಶಿಧರ್ ಅವರೂ ಇದ್ದರು.