ವೇದಿಕೆಯ ಮೇಲೆ ಮಾಜಿ ಚೇರ್ಮನ್ ಎಸ್.ಎಚ್. ನರಸಪ್ಪ, ಪ್ರಧಾನ ಅರ್ಚಕ ರಾಜುಸ್ವಾಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಮ್ಮ ಹಳದಪ್ಪ, ಸದಸ್ಯರಾದ ಡಿ.ಬಿ. ಶ್ರೀನಾಥ್, ಕರಿಯಮ್ಮ ಅಣ್ಣಪ್ಪ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಚಂದ್ರಮ್ಮ ತಿಮ್ಮಪ್ಪ, ಎಸ್.ಕೆ. ಕರಿಯಪ್ಪ, ಗೌರಮ್ಮ ರಾಮಚಂದ್ರಪ್ಪ, ಎ.ಕೆ. ಅಣ್ಣಪ್ಪ, ಪ್ರಸನ್ನಕುಮಾರ್, ಎಚ್.ಆರ್. ರಾಕೇಶ್, ಎಂಜಿನಿಯರ್ ಕೃಷ್ಣಮೂರ್ತಿ, ಕುಂಕೋವ ಜಿ.ಆರ್. ಮಂಜುನಾಥ್ ಇದ್ದರು.