ಸೋಮವಾರ, 11 ಮೇ 2026
×
ADVERTISEMENT

ಒಳಮೀಸಲಾತಿ ಜಾರಿಗೆ ಪಟ್ಟು: ದಾವಣಗೆರೆ ನಗರದ ಹೃದಯ ಭಾಗಕ್ಕೆ ಬಂದ್‌ ಬಿಸಿ

Published : 7 ಮಾರ್ಚ್ 2026, 2:55 IST
Last Updated : 7 ಮಾರ್ಚ್ 2026, 2:55 IST
ADVERTISEMENT
ಫಾಲೋ ಮಾಡಿ
Comments
ಒಳಮೀಸಲಾತಿ ಅನುಷ್ಠಾನಗೊಂಡರೆ 3,600ಕ್ಕೂ ಅಧಿಕ ಹುದ್ದೆಗಳು ಮಾದಿಗ ಸಮುದಾಯಕ್ಕೆ ಸಿಗಲಿವೆ. ಹಳೆ ಮೀಸಲಾತಿಗೆ ಅನುಗುಣವಾಗಿ ನೇಮಕಾತಿ ನಡೆದರೆ ಸಮುದಾಯಕ್ಕೆ ಅನ್ಯಾಯವಾಗಲಿದೆ
ಆಲೂರು ನಿಂಗರಾಜ್, ಮಾದಿಗ ಸಮುದಾಯದ ಮುಖಂಡ
ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ
ಪಿ.ಬಿ. ರಸ್ತೆಯ ಆನಂದ ರೆಸಿಡೆನ್ಸಿ ಸಮೀಪ ಮಾದಿಗ ಸಮುದಾಯದ ಯುವಕರೊಬ್ಬರು ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು. ಇದರಿಂದ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆ ಮಧ್ಯಭಾಗದಲ್ಲಿ ದೊಡ್ಡ ಕ್ಯಾನ್‌ನಿಂದ ಪೆಟ್ರೋಲ್‌ ಸುರಿದುಕೊಂಡ ಯುವಕ ಬೆಂಕಿ ಹಚ್ಚಿಕೊಳ್ಳಲು ಮುಂದಾದ. ತಕ್ಷಣ ಎಚ್ಚೆತ್ತುಕೊಂಡ ಜೊತೆಗಾರರು ಇದನ್ನು ತಡೆದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ರಕ್ಷಿಸಿದರು. ಜಯದೇವ ವೃತ್ತದಲ್ಲಿ ಮತ್ತೊಬ್ಬರು ಇದೇ ರೀತಿ ಪೆಟ್ರೋಲ್‌ ಸುರಿದುಕೊಳ್ಳುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT