‘ಭಾರತವು ಜಗತ್ತಿಗೆ ತತ್ವಜ್ಞಾನವನ್ನು ಕೊಡುಗೆಯಾಗಿ ನೀಡಿದೆ. ಇದರಿಂದ ಭಾರತ ಬಹುದಿನಗಳವರೆಗೆ ಬಾಳುತ್ತದೆ. ಇತರರಿಗೂ ಬಾಳುವುದನ್ನು ಕಲಿಸುತ್ತದೆ. ದಯೆಗೆ ಗೌತಮಬುದ್ಧ, ಸತ್ಯಕ್ಕೆ ಗಾಂಧಿ, ಪ್ರೀತಿಗೆ ಯೇಸು, ಸಮಾನತೆಗೆ ಬಸವಣ್ಣ, ವೈಚಾರಿಕತೆಗೆ ಅಂಬೇಡ್ಕರ್ ಹೀಗೆ ಒಂದೊಂದು ತತ್ವಗಳಿಗೆ ಹೆಸರಾಗಿದ್ದಾರೆ’ ಎಂದು ಹೇಳಿದರು.