ಡಾ. ಎಂ. ಮಂಜಣ್ಣ, ಬಿ. ದಿಳ್ಳೆಪ್ಪ, ಸುಮತಿ ಜಯಪ್ಪ, ರುದ್ರಾಕ್ಷಿಬಾಯಿ, ಮಲ್ಲಮ್ಮ, ದಾಗಿನಕಟ್ಟೆ ಪರಮೇಶ್ವರಪ್ಪ, ಕೆ. ಕೆಂಚನಗೌಡ, ಎಸ್.ಆರ್ ಅಜ್ಜಪ್ಪ, ಜಿ.ಎಂ ನಾಗರಾಜ್, ಬಿ.ಎಸ್. ಜಗದೀಶ್, ಶಿವಲಿಂಗಯ್ಯ ಎಂ ಷಡಾಕ್ಷರಪ್ಪ, ಬಿ.ಎಂ ಮುರಿಗೆಯ್ಯ, ನಾಗವೇಣಿ ಎ.ಎಲ್., ವೀಣಾ ಕೃಷ್ಣಮೂರ್ತಿ, ಶೈಲಜಾದೇವಿ, ಎಚ್.ಎಂ. ಸದಾನಂದ, ಎ. ಸಿದ್ದಲಿಂಗನಗೌಡ ಅವರೂ ಇದ್ದರು. ನಿಯೋಜಿತ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.