ದಾವಣಗೆರೆ ಲೋಕಾಯುಕ್ತ ಘಟಕದ ಎಸ್.ಪಿ ಎಂ.ಎಸ್. ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರಾಮಕೃಷ್ಣ ಕೆ.ಜಿ., ಇನ್ಸ್ಪೆಕ್ಟರ್ಗಳಾದ ರಾಷ್ಟ್ರಪತಿ ಎಚ್.ಎಸ್., ಆಂಜನೇಯ ಎನ್.ಎಚ್., ಹೆಡ್ ಕಾನ್ಸ್ಟೆಬಲ್ ಆರ್.ಆರ್. ಚಂದ್ರಶೇಖರ್, ಸಿಬ್ಬಂದಿಯಾದ ಆಂಜನೇಯ ವಿ.ಎಚ್., ಸುರೇಶ್ ಎಂ.ರಾಣೇಬೆನ್ನೂರು, ಎಸ್.ಎಂ. ವೀರೇಶಯ್ಯ, ಆಶಾ, ಧನರಾಜ್ ಎನ್. ಲಿಂಗೇಶ್ ಎಸ್.ಎಸ್. ಮುಜೀಬ್ ಖಾನ್, ಜಂಷೀದಾ ಖಾನಂ, ಬಸವರಾಜ ಡಿ., ಮೋಹನ್ ಕುಮಾರ್ ದಾಳಿಯ ವೇಳೆ ಇದ್ದರು.