ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ, ಕಾರ್ಯಾಧ್ಯಕ್ಷ ಎಚ್.ಜಿ. ಉಮೇಶ್, ಪತ್ರಕರ್ತ ಎಂ.ವೈ.ಸತೀಶ್, ಧನಂಜಯ, ವಿಜಯಕುಮಾರ್, ಡೈಮಂಡ್ ಮಂಜುನಾಥ್, ಎಂ. ಮಂಜುನಾಥ್, ಪರಶುರಾಮ್, ಎಂ. ರುದ್ರೇಶ್, ಸುಭಾಷ್, ಬಾತಿಶಂಕರ್, ಎಂ.ಡಿ. ಹನುಮಂತಪ್ಪ, ಅಜಯ್ಕುಮಾರ್, ಕಿಶೋರ್ ಕುಮಾರ್, ನಾಗಮ್ಮ, ಶ್ರೀಧರ್, ಹುಲಿಕಟ್ಟೆ ರಾಮಚಂಂದ್ರಪ್ಪ, ಎನ್. ಓಂಕಾರಪ್ಪ, ಅಂಜಿನಪ್ಪ ಪೂಜಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಇತರರು ಇದ್ದರು.