ಎಸ್ಪಿ ಆರ್. ಚೇತನ್ ಮಾರ್ಗದರ್ಶನದಲ್ಲಿ ಹೊನ್ನಾಳಿ ಇನ್ಸ್ಪೆಕ್ಟರ್ ಬ್ರಿಜೇಶ್ ಮ್ಯಾಥ್ಯು ಮತ್ತು ಸಬ್ ಇನ್ಸ್ಪೆಕ್ಟರ್ ಎನ್.ಸಿ. ಕಾಡದೇವರ ನೇತೃತ್ವದ ತನಿಖಾ ತಂಡದಲ್ಲಿ ಸಿಬ್ಬಂದಿ ಫೈರೂಜ್ಖಾನ್, ವೆಂಕಟರಮಣ, ಸಿದ್ದನಗೌಡ, ಜಗದೀಶ, ರಾಘವೇಂದ್ರ, ತಾಂತ್ರಿಕ ಸಿಬ್ಬಂದಿ ರಾಮಚಂದ್ರ ಜಾಧವ್ ಭಾಗವಹಿಸಿದ್ದರು.