<p><strong>ನವದೆಹಲಿ: </strong>ಅಜ್ಲಾನ್ ಷಾ ಕಪ್ ಮತ್ತು ಕಾಮನ್ವೆಲ್ತ್ ಗೇಮ್ನಲ್ಲಿ ಆಡುವ ತಂಡದ ಆಯ್ಕೆ ಶಿಬಿರಕ್ಕಾಗಿ ಹಾಕಿ ಇಂಡಿಯಾ 33 ಮಂದಿಯ ಹೆಸರನ್ನು ಪ್ರಕಟಿಸಿದೆ.</p>.<p>ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಭಾನುವಾರ ಶಿಬಿರ ಆರಂಭವಾಗಲಿದೆ.</p>.<p><strong>ಶಿಬಿರಕ್ಕೆ ಆಯ್ಕೆಯಾದವರು</strong></p>.<p><strong>ಗೋಲ್ಕೀಪರ್ಗಳು:</strong> ಆಕಾಶ್ ಅನಿಲ್ ಚಿಕ್ತೆ, ಸೂರಜ್ ಕರ್ಕೇರ, ಪಿ.ಆರ್.ಶ್ರೀಜೇಶ್, ಕೃಷ್ಣ ಬಿ. ಪಾಠಕ್</p>.<p><strong>ಡಿಫೆಂಡರ್ಗಳು: </strong>ಹರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ದಿಪ್ಸನ್ ಟರ್ಕಿ, ವರುಣ್ ಕುಮಾರ್, ರೂಪಿಂದರ್ ಪಾಲ್ ಸಿಂಗ್, ಬೀರೇಂದ್ರ ಲಾಕ್ರ, ಸುರೇಂದರ್ ಕುಮಾರ್, ಗುರಿಂದರ್ ಸಿಂಘ್, ನೀಲಂ ಸಂಜೀವ್ ಕ್ಸೆಸ್, ಸರ್ದಾರ್ ಸಿಂಗ್</p>.<p><strong>ಮಿಡ್ಫೀಲ್ಡರ್ಗಳು:</strong> ಮನ್ಪ್ರೀತ್ ಸಿಂಗ್, ಚಿಂಗ್ಲೆನ್ಸಾನ ಸಿಂಗ್, ಎಸ್.ಕೆ.ಉತ್ತಪ್ಪ, ಸುಮಿತ್ ಕೊತಾಜಿತ್ ಸಿಂಗ್, ಸತ್ಬೀರ್ ಸಿಂಗ್, ನೀಲಕಂಠ ಶರ್ಮಾ, ಸಿಮ್ರನ್ಜೀತ್ ಸಿಂಗ್, ಹರಜೀತ್ ಸಿಂಗ್</p>.<p><strong>ಫಾರ್ವರ್ಡ್:</strong> ಎಸ್.ವಿ.ಸುನಿಲ್, ಆಕಾಶ್ದೀಪ್ ಸಿಂಗ್, ಮನ್ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ಗುರುಜಂತ್ ಸಿಂಗ್, ರಮಣ್ದೀಪ್ ಸಿಂಗ್, ಅರ್ಮಾನ್ ಖುರೇಷಿ, ಅಫಾನ್ ಯೂಸುಫ್, ತಲ್ವಿಂದರ್ ಸಿಂಗ್, ಸುಮಿತ್ ಕುಮಾರ್.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಅಜ್ಲಾನ್ ಷಾ ಕಪ್ ಮತ್ತು ಕಾಮನ್ವೆಲ್ತ್ ಗೇಮ್ನಲ್ಲಿ ಆಡುವ ತಂಡದ ಆಯ್ಕೆ ಶಿಬಿರಕ್ಕಾಗಿ ಹಾಕಿ ಇಂಡಿಯಾ 33 ಮಂದಿಯ ಹೆಸರನ್ನು ಪ್ರಕಟಿಸಿದೆ.</p>.<p>ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಭಾನುವಾರ ಶಿಬಿರ ಆರಂಭವಾಗಲಿದೆ.</p>.<p><strong>ಶಿಬಿರಕ್ಕೆ ಆಯ್ಕೆಯಾದವರು</strong></p>.<p><strong>ಗೋಲ್ಕೀಪರ್ಗಳು:</strong> ಆಕಾಶ್ ಅನಿಲ್ ಚಿಕ್ತೆ, ಸೂರಜ್ ಕರ್ಕೇರ, ಪಿ.ಆರ್.ಶ್ರೀಜೇಶ್, ಕೃಷ್ಣ ಬಿ. ಪಾಠಕ್</p>.<p><strong>ಡಿಫೆಂಡರ್ಗಳು: </strong>ಹರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ದಿಪ್ಸನ್ ಟರ್ಕಿ, ವರುಣ್ ಕುಮಾರ್, ರೂಪಿಂದರ್ ಪಾಲ್ ಸಿಂಗ್, ಬೀರೇಂದ್ರ ಲಾಕ್ರ, ಸುರೇಂದರ್ ಕುಮಾರ್, ಗುರಿಂದರ್ ಸಿಂಘ್, ನೀಲಂ ಸಂಜೀವ್ ಕ್ಸೆಸ್, ಸರ್ದಾರ್ ಸಿಂಗ್</p>.<p><strong>ಮಿಡ್ಫೀಲ್ಡರ್ಗಳು:</strong> ಮನ್ಪ್ರೀತ್ ಸಿಂಗ್, ಚಿಂಗ್ಲೆನ್ಸಾನ ಸಿಂಗ್, ಎಸ್.ಕೆ.ಉತ್ತಪ್ಪ, ಸುಮಿತ್ ಕೊತಾಜಿತ್ ಸಿಂಗ್, ಸತ್ಬೀರ್ ಸಿಂಗ್, ನೀಲಕಂಠ ಶರ್ಮಾ, ಸಿಮ್ರನ್ಜೀತ್ ಸಿಂಗ್, ಹರಜೀತ್ ಸಿಂಗ್</p>.<p><strong>ಫಾರ್ವರ್ಡ್:</strong> ಎಸ್.ವಿ.ಸುನಿಲ್, ಆಕಾಶ್ದೀಪ್ ಸಿಂಗ್, ಮನ್ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ಗುರುಜಂತ್ ಸಿಂಗ್, ರಮಣ್ದೀಪ್ ಸಿಂಗ್, ಅರ್ಮಾನ್ ಖುರೇಷಿ, ಅಫಾನ್ ಯೂಸುಫ್, ತಲ್ವಿಂದರ್ ಸಿಂಗ್, ಸುಮಿತ್ ಕುಮಾರ್.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>