ಪ್ರಶಸ್ತಿ ಪುರಸ್ಕೃತರಾದ ಜಯಕುಮಾರ್ ಕೊಡಗನೂರು, ಎಸ್.ಟಿ. ಶಾಂತಗಂಗಾಧರ್ ಮಾತನಾಡಿದರು.11 ವೈದ್ಯಕೀಯ ವಿದ್ಯಾರ್ಥಿಗಳಿಗೆ ತಲಾ ₹ 10 ಸಾವಿರ ವಿದ್ಯಾರ್ಥಿವೇತನ ನೀಡಲಾಯಿತು.ಜಿಲ್ಲಾ ಪಂಚಾಯಿತಿ ಮಾಜಿ ಮುಖ್ಯ ಕಾರ್ಯದರ್ಶಿ ಆರ್.ಆರ್. ಕುಸಗೂರು, ಶಿವಗೋಷ್ಠಿ ಸಮಿತಿ ಅಧ್ಯಕ್ಷ ಎಂ.ಜಿ. ಸೋಮಶೇಖರಗೌಡ್ರು, ವಿದ್ಯಾರ್ಥಿ ವೇತನ ದಾನಿಗಳು ಇದ್ದರು.