‘ಕೊಲೆಗೀಡಾದ ಮಂಜಪ್ಪ ಅವರ ಪುತ್ರಿ ಉಷಾ ಕುಳಗಟ್ಟೆ ಗ್ರಾಮದ ಶ್ರೀನಿವಾಸ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದೇ ಸಲುಗೆಯ ಮೇಲೆ ಉಷಾ ಪುತ್ರಿ ಸಿಂಧು ಜತೆಗೂ ಶ್ರೀನಿವಾಸ್ ಅಕ್ರಮ ಸಂಬಂಧ ಹೊಂದಿದ್ದ. ಈ ವಿಷಯ ಮಂಜಪ್ಪ ಅವರಿಗೆ ಗೊತ್ತಾಗಿತ್ತು. ಇದನ್ನು ಖಂಡಿಸಿದ ಅವರು ಮಗಳು ಹಾಗೂ ಮೊಮ್ಮಗಳಿಗೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ತಾಯಿ, ಮಗಳುಮಂಜಪ್ಪ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದರು’ ಎಂದು ಸಿಪಿಐಮಾಹಿತಿ ನೀಡಿದರು.