ಗೋಹತ್ಯಾ ಕಾಯ್ದೆ ನಿಷೇಧಗೊಳಿಸಬೇಕು. ಈಗಿರುವ ಕಾನೂನನ್ನು ಬಿಗಿಗೊಳಿಸಬೇಕು. ಈಗ ಗೋಹಂತಕರು ಸುಲಭದಲ್ಲಿ ಜಾಮೀನು ಪಡೆದು ಹೊರಬರುತ್ತಾರೆ. ಅವರಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಈ ಕಾನೂನು ಗುಜರಾತಿನಲ್ಲಿದೆ. ಎಲ್ಲ ರಾಜ್ಯಗಳಲ್ಲಿ ಬರಬೇಕು. ಗೋರಫ್ತು ಮಾಡುವವರಲ್ಲಿ ಹಿಂದೂಗಳು, ಜೈನರು, ಬಿಜೆಪಿ ಶಾಸಕರು, ಸಂಸದರು ಎಲ್ಲರೂ ಇದ್ದಾರೆ. ಅದೆಲ್ಲ ನಿಲ್ಲಬೇಕು ಎಂದು ಒತ್ತಾಯಿಸಿದರು.