ಬೆಸ್ಕಾಂ ನಿವೃತ್ತ ಎಇಇ ಉಮಾಮಹೇಶ್ವರ, ದಾವಣಗೆರೆ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಚ್. ಜಯಪ್ಪ, ದಾವಣಗೆರೆ ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ರವಿ ದೊಡ್ಮನಿ, ಗುತ್ತಿಗೆದಾರ ಎಚ್. ಚಂದ್ರಪ್ಪ, ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾದ ಗೌರವಾಧ್ಯಕ್ಷ ಎಚ್. ವಸಂತಪ್ಪ, ಸಮಿತಿಯ ಗೌರವ ಸಲಹೆಗಾರ ಎ.ಡಿ. ಕೊಟ್ರಪ್ಪ ಕೆ.ಎನ್. ಹಳ್ಳಿ, ಸಮಿತಿಯ ಲೆಕ್ಕ ಪರಿಶೋಧಕ ಎ.ಡಿ. ಕೊಟ್ರಬಸಪ್ಪ ಜಿಗಳಿ, ಛಲವಾದಿ ಮಹಾಸಭಾ ತಾಲ್ಲೂಕು ಘಟಕ ಉಪಾಧ್ಯಕ್ಷ ಎಸ್. ಭೀಮಪ್ಪ ಭಾನುವಳ್ಳಿ, ಪತ್ರಕರ್ತ ಸಂತೋಷ್ ಗುಡಿಮನಿ ಅವರೂ ಈ ಸಂದರ್ಭದಲ್ಲಿ ಇದ್ದರು.