ಪ್ರಸಕ್ತವರ್ಷದ ಮಳೆಗಾಲ ಮುಂಚಿತವಾಗಿ ಆರಂಭವಾದ್ದರಿಂದ ಜಂಗಲ್ ಬೆಳೆದಿದೆ. ಪೊದೆಗಳಲ್ಲಿ ಹಾವು, ಹುಳು–ಹುಪ್ಪಟೆ ಸೇರಿಕೊಳ್ಳುತ್ತವೆ. ಹಸು, ಕರು, ಕುರಿಗಳು ಮೇವು ತಿನ್ನಲು ಬಂದು ಕೆರಯಲ್ಲಿ ಬೀಳುವ ಅಪಾಯವಿದೆ. ಇಲ್ಲಿ ಸಂಚರಿಸುವವರಿಗೂ ತೊಂದರೆಯಾಗುತ್ತಿದ್ದರಿಂದ ಸ್ವಚ್ಛಗೊಳಿಸಲಾಯಿತು ಎಂದು ಐರಣಿ ಮಹೇಶ್ ತಿಳಿಸಿದರು.