ಆದರೆ, ನಾಲೆ ಕಟ್ಟಡ ದುರಸ್ತಿ ಹಾಗೂ ಹೂಳು ಎತ್ತಿಸದ ಕಾರಣ ನಾಲೆ ನೀರು ಸುಲಲಿತವಾಗಿ ಕೊನೆಭಾಗ ತಲುಪುವುದು ಕಷ್ಟ. ಮುಖ್ಯ ನಾಲೆ, ಉಪನಾಲೆ ಹೊಲ ಗಾಲುವೆಗಳು ಹಾಳಾಗಿವೆ. ಭದ್ರಾ ನಾಲೆ ನೀರು ಕೊನೆಯ ಭಾಗ ತಲುಪಬೇಕೆಂದರೆ ರೈತರು ಹೋರಾಟ ಮಾಡಲೇಕಿದೆ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಅಧ್ಯಕ್ಷ ಜಿ. ಪ್ರಭುಗೌಡ, ಹೊಳೆಸಿರಿಗೆರೆ ಫಾಲಾಕ್ಷ.