ದಾವಣಗೆರೆ: ಪಂಚಮಸಾಲಿ ಸಮುದಾಯದ ಎರಡು ಪೀಠದ ಸ್ವಾಮೀಜಿಗಳಲ್ಲಿ ಒಬ್ಬರು ಸಮುದಾಯಕ್ಕಾಗಿ ಉಪವಾಸ, ಪಾದಯಾತ್ರೆ ಮಾಡುತ್ತಾ ತಳಮಟ್ಟದ ಸ್ವಾಮೀಜಿ ಆಗಿದ್ದರೆ, ಮತ್ತೊಬ್ಬರು ಫೇಸ್ಬುಕ್, ವಾಟ್ಸ್ ಅ್ಯಪ್ ಗಳ ಮೂಲಕ ಪ್ರಚಾರ ಮಾಡುತ್ತಾ ಹೈಟೆಕ್ ಸ್ವಾಮೀಜಿ ಆಗಿದ್ದಾರೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.