ಆರೋಪಿಗಳನ್ನು ಪತ್ತೆ ಮಾಡಿದ ಕೆ.ಟಿ.ಜೆ. ನಗರ ಠಾಣೆಯ ಎಸ್ಐ ರುದ್ರೇಶ ಎ.ಕೆ., ಪಿಎಸ್ಐಗಳಾದ ಎನ್. ಆರ್. ಕಾಟೆ, ವಿಶ್ವನಾಥ ಜಿ.ಎನ್., ಮಂಜುನಾಥ ಕಲ್ಲೇದೇವರು, ಅಪರಾಧ ವಿಭಾಗದ ಸಿಬ್ಬಂದಿ ಪ್ರಕಾಶ ಟಿ., ಶಂಕರ ಆರ್. ಜಾಧವ್, ತಿಮ್ಮಣ್ಣ ಎನ್. ಆರ್., ಶಿವರಾಜ ಎಂ. ಎಸ್. ಪುಷ್ಪಲತಾ, ವತ್ಸಲ, ಅಕ್ತ ಎಸ್.ಎಂ., ನಾಗರಾಜ ಕುಂಬಾರ, ವೀರೇಶ ಶಾಂತರಾಜ್ ಅವರಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ತಂಡಕ್ಕೆ ₹10,000 ನಗದು ಬಹುಮಾನ ಘೋಷಿಸಿದ್ದಾರೆ.