ಸಮಾಜದ ಉಪಾಧ್ಯಕ್ಷ ಚಂದ್ರಪ್ಪ ಮಿಟ್ಲಕಟ್ಟೆ, ದಾವಣಗೆರೆ ನಗರಪಾಲಿಕೆ ಮಾಜಿ ಮೇಯರ್ ಅಜಯ್ ಕುಮಾರ್, ಸದಸ್ಯ ಶಾಂತಕುಮಾರ್, ನಗರಸಭಾ ಸದಸ್ಯ ಜಂಬಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್. ನಾಗಪ್ಪ, ಹೊಳೆ ಸಿರಿಗೆರೆ ನಿಂಗಪ್ಪ, ಮುಖಂಡರಾದ ಮಲೇಬೆನ್ನೂರು ಬಿ. ಚಿದಾನಂದಪ್ಪ, ಎಂ.ಜಿ. ಪರಮೇಶ್ವರ ಗೌಡ್ರು, ಜಿ. ನಂಜಪ್ಪ. ವಕೀಲ ಕೆ.ಜಿ.ಎಸ್. ಪಾಟೀಲ್ ಇದ್ದರು.