‘ವಿಶ್ವ ಹಿಂದೂ ಪರಿಷತ್ತಿನ ರಾಮ ಜನ್ಮಭೂಮಿ ನ್ಯಾಸ ಮಂಚ್ ಟ್ರಸ್ಟ್ ಇದೆ. ಈಗಾಗಲೇ ಮಂದಿರ ನಿರ್ಮಿಸಲು ಕಂಬಗಳು, ಗೋಡೆಗಳು, ಚಾವಣಿ ಸಿದ್ಧವಾಗಿದೆ. ಆರು ತಿಂಗಳ ಒಳಗೆ ದೇವಸ್ಥಾನ ನಿರ್ಮಾಣ ಮಾಡಬೇಕು. ಹೀಗಾಗಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲು ಕೇಂದ್ರ ಸರ್ಕಾರವು ಜಾಗವನ್ನು ಕೂಡಲೇ ಟ್ರಸ್ಟ್ಗೆ ಒಪ್ಪಿಸಬೇಕು’ ಎಂದು ಮುತಾಲಿಕ್ ಒತ್ತಾಯಿಸಿದರು.