ಸಾಹಿತಿ ಎನ್. ಟಿ. ಯರ್ರಿಸ್ವಾಮಿ, ‘ರಾಜಕಾರಣ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್. ಏಕಾಂತಯ್ಯ, ಕೃಷಿ–ಸಾ.ಚ. ವೀರಭದ್ರಪ್ಪ, ಶಿಕ್ಷಣ– ಪ್ರೇಮಾ ನಾಗರಾಜ್, ಸಾಹಿತ್ಯ–ಡಿ.ಬಿ. ರಜಿಯಾ, ಸಾಂಸ್ಕೃತಿಕ– ರಂಗನಾಥಸ್ವಾಮಿ ಯಕ್ಷಗಾನ ಕಲಾವಿದರ ಸಂಘ, ವೈದ್ಯಕೀಯ– ಡಾ. ಇಬ್ರಾಹಿಂ ನಾಗನೂರು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ತಲಾ ₹ 10 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ’ ಎಂದು ತಿಳಿಸಿದರು.