ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಉದಯಕುಮಾರ, ಪಾಲಿಕೆ ಸದಸ್ಯ ಎಲ್.ಡಿ. ಗೋಣಪ್ಪ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಮಾಜಿ ಅಧ್ಯಕ್ಷ ಬಸವರಾಜ ದೊಡ್ಡಮನಿ, ಪತ್ರಕರ್ತರಾದ ಕೊಟ್ರೇಶ ಅಣಬೂರು ಮಠ, ಎ.ಫಕೃದ್ದೀನ್, ಎನ್.ವಿ. ಬದರೀನಾಥ, ಇಂದೂಧರ ನಿಷಾನಿಮಠ, ಚನ್ನಬಸವ ಶೀಲವಂತ, ವಸಂತಕುಮಾರ, ಸಿ. ವೇದಮೂರ್ತಿ, ರುದ್ರಮ್ಮ, ಚಂದ್ರಶೇಖರ್, ನಿಂಗೋಜಿರಾವ್, ಶಾಂಭವಿ, ಜೈಮುನಿ, ಆಂಜನೇಯ, ವಿವೇಕ, ರಫೀಕ್, ಸತೀಶ ಇದ್ದರು.