ಲಾಕ್ಡೌನ್ನಿಂದ ಸರಿಯಾದ ಮಾರುಕಟ್ಟೆ ಇಲ್ಲದಿರುವುದು, ಬೆಳೆ ಸಾಗಿಸಲು ವಾಹನಗಳಿಗೆ ಹೆಚ್ಚಿನ ಬಾಡಿಗೆ ನೀಡಬೇಕು. ಡಿಸೇಲ್ ಬೆಲೆ ಏರಿಕೆ, ಅಕ್ಕಿ ಗಿರಣಿ ಮುಚ್ಚಿರುವುದು ಹಾಗೂ ಗಿರಣಿ ಮಾಲೀಕರು ಭತ್ತ ಖರೀದಿಗೆ ಮುಂದಾಗದೇ ಇರುವುದು, ಖರೀದಿ ಕೇಂದ್ರ ತೆರೆಯದಿರುವುದು, ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿದಿರುವುದು..ಹೀಗೆ ಹಲವು ಕಾರಣಗಳಿಂದ ಭತ್ತ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.