ಸಂಘದ ಪ್ರಧಾನ ಕಾರ್ಯದರ್ಶಿ ಹುಚ್ಚವ್ವನಹಳ್ಳಿ ಪ್ರಸಾದ್, ರೈತ ಮುಖಂಡರಾದ ಚಿಕ್ಕತೊಗಲೇರಿ ಕೆಂಚಪ್ಪ, ಹುಚ್ಚವ್ವನಹಳ್ಳಿ ಸಿದ್ದಪ್ಪನಾಯಕ, ವಿ.ಎಚ್. ರಾಮಚಂದ್ರ, ಸಿದ್ದೇಶ್, ಚಿಕ್ಕಮಲ್ಲನಹೊಳೆ ಚಿರಂಜೀವಿ, ಸತೀಶ್, ಕೆಂಚಮಹಳ್ಳಿ ಹನುಮಂತ, ಯಲೋದಹಳ್ಳಿ ರವಿ, ಹಿರೆಕೊಗಲೂರು ಕುಮಾರ್ ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.