‘ಪ್ರಜಾವಾಣಿ’ ಛಾಯಾಗ್ರಾಹಕ ಸತೀಶ ಬಡಿಗೇರ್, ಜಿ.ಎನ್.ರಾಮು, ಒ.ಎನ್. ಸಿದ್ದಯ್ಯ ಒಡೆಯರ್, ಎ.ಆರ್. ಪುನೀತ್, ವೈದ್ಯ ಡಾ.ರಮೇಶ್ ಪೂಜಾರ್, ಡಿವೈಎಸ್ಪಿ ನಾಗೇಶ್ ಐತಾಳ್, ಸಣ್ಣೀರಪ್ಪ, ಸಮಾಜ ಸೇವಕರಾದ ಉಮೇಶ್, ಶಿವಮೂರ್ತಿಸ್ವಾಮಿ, ಚಿತ್ರಕಲೆಯಲ್ಲಿ ನಾ.ರೇವನ್, ಎಲ್ಲಪ್ಪ ಕಂಬಾರ್, ಸಾಹಿತ್ಯದಲ್ಲಿ ಮಲ್ಲಿಕಾರ್ಜುನ್ ಕಡಕೋಳ, ವಕೀಲ ಶ್ರೀಧರ್, ಆರ್.ಆರ್.ತಿಪ್ಪೇಸ್ವಾಮಿ, ಪತ್ರಿಕಾ ವಿತರಕ ಸುಧಾಕರ್, ಕ್ರೀಡಾ ಕ್ಷೇತ್ರದಲ್ಲಿ ಆರ್. ಕೆ.ಪಿ.ಜೋಸ್, ರಂಗಭೂಮಿಯಲ್ಲಿ ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.