ಎಲೆಬೇತೂರು, ಪುಟಗನಾಳು, ಕಾಡಜ್ಜಿ, ಮಾಳಗೊಂಡನಹಳ್ಳಿ, ಕಡ್ಲೆಬಾಳು, ಓಬಜ್ಜಿಹಳ್ಳಿ, ಬಿ. ಕಲ್ಪನಹಳ್ಳಿ, ನಾಗರಕಟ್ಟೆ ಗ್ರಾಮಗಳು ಹಾಗೂ ಆನಗೋಡು ಹೋಬಳಿಯ ಬೋರಗೊಂಡನಹಳ್ಳಿ, ಆಲೂರು, ಮೆಳ್ಳೆಕಟ್ಟೆ, ಅಣಜಿ, ಕಿತ್ತೂರು, ಹೆಮ್ಮನಬೇತೂರು, ದ್ಯಾಮವ್ವನಹಳ್ಳಿ, ಚಿಕ್ಕವ್ವನಾಗತಿಹಳ್ಳಿ, ಹುಲಿಕಟ್ಟೆ, ಗೂಡಾಳು, ಗುಮ್ಮನೂರು ಗಾಂಧಿನಗರ ಗ್ರಾಮಗಳಲ್ಲಿ ತೋಟಗಾರಿಕೆ ಬೆಳೆಗಳಾದ ಬಾಳೆ, ಅಡಿಕೆ, ಎಲೆಬಳ್ಳಿ, ಪಪ್ಪಾಯಿ ಬೆಳೆ ಹಾನಿಗೊಳಗಾಗಿವೆ.