ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ನ ಗೌರವ ಕಾರ್ಯದರ್ಶಿ ಎಂ.ಬಿ.ಸಂಗಮೇಶ್ವರ ಗೌಡ, ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಬಿ. ಸತೀಶ್, ಪ್ರಾಂತೀಯ ಅಧ್ಯಕ್ಷ ಬೆಳ್ಳೂಡಿ ಶಿವಕುಮಾರ್, ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಾರ್ಗೇಟ್ ಅಸ್ಲಾಂ, ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಕನ್ನಡಪರ ಹೋರಾಟಗಾರ ಖುದ್ದೂಸ್, ಸಿನಿಮಾ ಕೂಟದ ಕಾರ್ಯದರ್ಶಿ ವಿನಯ್
ಕುಮಾರ್, ಎಸ್.ಜಿ. ಉಳವಿ, ಶ್ರೀಕಾಂತ್ಭಟ್, ತಿಮ್ಮೇಶ್, ಶ್ರೀನಿವಾಸ್ ಚಿನ್ನಿಕಟ್ಟಿ, ಒ. ಮಹೇಶ್ವರ ಇದ್ದರು.