‘ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ನರ್ಸ್, ‘ಡಿ’ ಗ್ರೂಪ್ ನೌಕರರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ವೇತನಕ್ಕಾಗಿ ಅಲ್ಲ, ಇಲ್ಲಿನ ಗಾಳಿ, ನೀರು, ಆಹಾರ ಸೇವಿಸುತ್ತೀರಿ. ಅದರ ಋಣ ತೀರಿಸುವ ಅವಕಾಶ ಇದು ಎಂದು ಇನ್ನಷ್ಟು ಪ್ರಾಮಾಣಿಕವಾಗಿ, ಲೋಪವಿಲ್ಲದೇ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.