‘ಟ್ಯೂಷನ್ಗೆ ಹೋಗದೇ ನಮ್ಮ ವಿದ್ಯಾರ್ಥಿ ಸಾಧನೆ ಮಾಡಿದ್ದಾನೆ. ಅನುಮಾನಗಳು ಬಂದಾಗ ಶಿಕ್ಷಕರ ಬೆನ್ನುಹತ್ತಿ ಪರಿಹರಿಸಿಕೊಳ್ಳುತ್ತಾನೆ. ಓದಿನಲ್ಲಿ ಮಾತ್ರವಲ್ಲ, ಆಟೋಟ ಸ್ಪರ್ಧೆಗಳಲ್ಲಿ, ಭಾಷಣ, ಕ್ವಿಜ್ ಮುಂತಾದ ಚಟುವಟಿಕೆಯಲ್ಲೂ ನಿರಂತರ ತೊಡಗಿಸಿಕೊಂಡಿದ್ದಾನೆ. ಶಿಕ್ಷಕರ ಪ್ರೋತ್ಸಾಹ ಮತ್ತು ಅವನ ಸ್ವಪ್ರಯತ್ನ ಸಾಧನೆಗೆ ಕಾರಣ’ ಎಂದು ಎಂಕೆಟಿಎಲ್ಕೆ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ವಿನೋದ್ ಹೆಗಡೆ ಅಭಿಪ್ರಾಯಪಟ್ಟರು.