ಈಗಾಗಲೇ ಸುಮಾರು 50 ಟ್ಯಾಂಕರ್ ನೀರು ಪುಷ್ಕರಣಿಗೆ ಹರಿದಿದೆ. ನಾಲ್ಕೈದು ಮೆಟ್ಟಿಲು ನೀರಿನ ಮಟ್ಟ ಏರಿದೆ. ಸದ್ಯ ತಾತ್ಕಾಲಿಕವಾಗಿ ಪುಷ್ಕರಣಿ ನೀರಿನ ಮಟ್ಟದಲ್ಲಿ ಚೇತರಿಕೆ ಕಂಡಿದೆ. ಸ್ವ ಆಸಕ್ತಿಯಿಂದ ಟ್ಯಾಂಕರ್ ನೀರು ಹರಿಸಲು ಮಾಲೀಕರಿಗೆ ಮನವಿ ಮಾಡಲಾಗಿದೆ. ಒಳ್ಳೆಯ ಉದ್ದೇಶದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎನ್ನುತ್ತಾರೆ ಕಿರಣ್, ಸ್ವಾಮಿ, ರುದ್ರೇಶ್.